Wednesday, June 24, 2009
ನುಡಿ ಮುತ್ತುಗಳು - ೨೭
ನುಡಿ ಮುತ್ತುಗಳು - ೨೬
ನುಡಿ ಮುತ್ತುಗಳು - ೨೫
ನುಡಿ ಮುತ್ತುಗಳು - ೨೪
Tuesday, June 23, 2009
ನುಡಿಮುತ್ತುಗಳು - ೨೩
ವಿನಾಶಕಾಲೇ ವಿಪರೀತ ಸಿಧ್ಧಿ!
— ಕೈಲಾಸಂ
ಸರಳತೆಯು ನಿಸರ್ಗದ ಮೊದಲ ಹೆಜ್ಜೆ ಮತ್ತು ಕಲೆಯ ಕೊನೆಯ ಹೆಜ್ಜೆ.
— ಫಿಲಿಪ್ ಜೇಮ್ಸ್ ಬೈಲಿ
ನಮ್ಮಲ್ಲಿಲ್ಲದ ಗುಣ ಬೇರೆಯವರಲ್ಲಿದ್ದರೆ ಅದನ್ನು ನಮ್ಮಲ್ಲಿ ತರುವ ಪ್ರಯತ್ನ ಮಾಡಬಾರದು. ಹಾಗೆ ಮಾಡಲು ಹೊರಟರೆ ನಾವು ಪರಮಾತ್ಮನ ಬಳಿ ಹೋಗುವ ಬದಲು ಆ ಮನುಷ್ಯನ ಬಳಿ ಸೇರುತ್ತೇವೆ.
— ವಿನೋಬಾ ಭಾವೆ
ಆಡದೆಲೆ ಕೊಡುವವನು ರೂಢಿಯೊಳಗುತ್ತಮನು
ಆಡಿ ಕೊಡುವವ ಮಧ್ಯಮನು
ಅಧಮ ತಾನಾಡಿ ಕೊಡದವನು ಸರ್ವಜ್ಞ
— ಸರ್ವಜ್ಞ
ನುಡಿಮುತ್ತುಗಳು - ೨೨
ಕೋಪವೆಂಬುದು ಮೂರ್ಖತನದಲ್ಲಿ ಆರಂಭಗೊಂಡು ಪಶ್ಚಾತ್ತಾಪದಲ್ಲಿ ಅಂತ್ಯಗೊಳ್ಳುತ್ತದೆ
— ಪ್ರಚಲಿತ
— ಜೇನ್ ಫೊಂಡಾ
"ಎಂಥ ನಾಡಿದು ಯೆಂಥ ಕಾಡಾಯಿತೋ"
— ರಂ. ಶ್ರೀ. ಮುಗಳಿ.
ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು ।
ಕಲ್ಲಾಗು ಕಷ್ಟಗಳ ವಿಧಿ ಮಳೆ ಸುರಿಯೆ ।।
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ ।
ಎಲ್ಲರೊಳಗೊಂದಾಗು -- ಮಂಕುತಿಮ್ಮ ।।
ನುಡಿಮುತ್ತುಗಳು - ೨೧
— ಡಿ. ವಿ. ಜಿ.
— ವಿನೋಬಾ ಭಾವೆ
— ಮನುಸ್ಮೃತಿ
ನುಡಿಮುತ್ತುಗಳು - ೨೦
— ವಿನೋಬಾ ಭಾವೆ
— ವಿನೋಬಾ ಭಾವೆ
- ಆಲ್ಬರ್ಟ್ ಐನ್ಸ್ಟೈನ್
ನುಡಿಮುತ್ತುಗಳು - ೧೯
— ಮಹಾತ್ಮ ಗಾಂಧಿ
— ಡಿ.ವಿ.ಜಿ.
— ಡಿ ವಿ ಜಿ
— ಉಪನಿಷತ್ತುಗಳು
ನುಡಿಮುತ್ತುಗಳು - ೧೮
— ಡಿ ವಿ ಜಿ
— ಟಿ.ಪಿ.ಕೈಲಾಸಂ
— ಸಮರ್ಥ ರಾಮದಾಸ
— ಮನುಸ್ಮೃತಿ
ಹೇರುವ ಗೊಡ್ಡು ಹಯನಕ್ಕು ಗುರುಕರುಣ
ತೋರುವ ದಿನಕೆ ಸರ್ವಜ್ಞ
— ಸರ್ವಜ್ಞ
ನುಡಿಮುತ್ತುಗಳು - ೧೭
— ಮನು
— ಮಾಕೃಮ
— ಮಹಾತ್ಮ ಗಾಂಧಿ
— ವಿನೋಬಾ ಭಾವೆ
— ಡಿ.ವಿ.ಜಿ
ನುಡಿಮುತ್ತುಗಳು - ೧೬
— ಕುವೆಂಪು
— ಮಾಸ್ತಿ
— ಎಪೋಶೇಷ
— ಥಾಮಸ್
— ಕುವೆಂಪು
ನುಡಿಮುತ್ತುಗಳು - ೧೫
- ಟಿಬೆಟ್ ಗಾದೆ
- ಕಾಲ್ದೆರನ್
- ನುಡಿಮುತ್ತು
— ಪು ತಿ ನ
— ಠಾಕೂರ್
— ಕುವೆಂಪು
ನುಡಿಮುತ್ತುಗಳು - ೧೪
— ಮಾರ್ಕಸ್ ಅರಿಲಿಯಸ್, ಗ್ರೀಕರ ದಂಡನಾಯಕ.
— ವಾಲ್ಟ್ ಡಿಸ್ನಿ
— ಜಾನ್ ಅಶ್ಬೆರಿ
— ಮನುಸ್ಮೃತಿ
— ಶಿಶುನಾಳ ಷರೀಫ್
- ಬಲ್ಗೇರಿಯ ಗಾದೆ
- ತ್ರಿವೇಣಿ
ನುಡಿಮುತ್ತುಗಳು - ೧೩
— ಪು ತಿ ನ
— ಸಿಗ್ಮಂಡ್ ಫ್ರಾಯ್ಡ್
— ಜೇಮ್ಸ್ ಬ್ರಾಡ್ಸ್ಕಿ
— ಸಿಗ್ಮಂಡ್ ಫ್ರಾಯ್ಡ್
— ಎಮರ್ಸನ್
— ಪು ತಿ ನ
— ಜೆ. ಪಾಲ್ ಗೆಟ್ಟಿ
ನುಡಿಮುತ್ತುಗಳು - ೧೨
— ಮಹಾತ್ಮ ಗಾಂಧಿ
— ಅಲ್ಬರ್ಟ್ ಐನ್ಸ್ಟೀನ್
ತೊವಲು ಜಬ್ಬಲು ಬಿಳದೆ ಮೃಷ್ಟಾನ್ನದಿಂದ?
ಭುವಿಯ ಪರಿಣಾಮದಲಿ ಸಿರಿಬಡತನಗಳೊಂದೆ
ಜವರಾಯ ಸಮವರ್ತಿ -- ಮಂಕುತಿಮ್ಮ
— ಡಿ ವಿ ಜಿ
— ವಿನೋಬಾ ಭಾವೆ
— ಕುವೆಂಪು
— ವಿನೋಬಾ ಭಾವೆ
ನುಡಿ ಮುತ್ತುಗಳು - ೧೧
— ಮಹಾತ್ಮ ಗಾಂಧಿ
ಮೇರುವನು ಮರೆತಂದೆ ನಾರಕಕೆ ದಾರಿ
ದೂರವಾದೊಡದೇನು ಕಾಲು ಕುಂಟಿರಲೇನು
ಊರ ನೆನಪೇ ಬಲವು -- ಮಂಕುತಿಮ್ಮ
— ಡಿ.ವಿ.ಜಿ
— ಕನ್ಫ್ಯೂಷಿಯಸ್
— ಫಿಲಿಪ್ ಜೇಮ್ಸ್ ಬೈಲಿ
— ಅಲ್ಬರ್ಟ್ ಐನ್ಸ್ಟೀನ್
— ಜೇಮ್ಸ್ ಬ್ರಾಡ್ಸ್ಕಿ
ನುಡಿ ಮುತ್ತುಗಳು - ೧೦
-ಸ್ವಾಮಿ ವಿವೇಕಾನಂದ
ಪೋಲಿ ಪೋಲಿಯಾಗಿ ಅಲೆಯುವುದೇ ಹರಟೆ''
-ಕುವೆಂಪು
— ಪು ತಿ ನ
ತೊವಲು ಜಬ್ಬಲು ಬಿಳದೆ ಮೃಷ್ಟಾನ್ನದಿಂದ?
ಭುವಿಯ ಪರಿಣಾಮದಲಿ ಸಿರಿಬಡತನಗಳೊಂದೆ
ಜವರಾಯ ಸಮವರ್ತಿ -- ಮಂಕುತಿಮ್ಮ
— ಡಿ ವಿ ಜಿ
ನುಡಿ ಮುತ್ತುಗಳು - ೯
- ಸ್ವಾಮಿ ವಿವೇಕಾನಂದ
- ಸ್ವಾಮಿ ವಿವೇಕಾನಂದ
- ಸ್ವಾಮಿ ವಿವೇಕಾನಂದ
- ಸ್ವಾಮಿ ವಿವೇಕಾನಂದ
ನುಡಿ ಮುತ್ತುಗಳು - ೮
— ಅಲ್ಬರ್ಟ್ ಐನ್ಸ್ಟೀನ್
— ಜೇಮ್ಸ್ ಬ್ರಾಡ್ಸ್ಕಿ
— ಜಾನ್ ಕೆನಡಿ
— ಮನುಸ್ಮೃತಿ
— ಜೆ. ಪಾಲ್ ಗೆಟ್ಟಿ
ನುಡಿ ಮುತ್ತುಗಳು - ೭
— ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್
— ಶಂಕರಾಚಾರ್ಯರು
ನಾವೆಲ್ಲರೂ ಸಹೋದರರಂತೆ ಸಹಬಾಳ್ವೆಯನ್ನು ನೆಡೆಸುವುದನ್ನ ಕಲಿಯಬೇಕು, ಇಲ್ಲದಿದ್ದರೆ ಮೂರ್ಖರಂತೆ ನಾಶವಾಗಬೇಕು.
— ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್
— ಮಹಾತ್ಮಾ ಗಾಂಧಿ
ಹಿಟ್ಲರ್ ಪಡೆ ಹಾಕಿದರೂ ಮಟ್ಟ.
ಧೃತಿಗೆಡದೆ ಹೊಗೆಯುಗುಳುತಿದೆ
ಚರ್ಚಿಲನ ಚುಟ್ಟ.
— ಬಿಳಿಗಿರಿ
ನುಡಿ ಮುತ್ತುಗಳು - ೬
ನುಡಿಯೊಳು ಕ೦ಪಿಡುವುದು ಬದುಕು
ನುಡಿಯಿರದವನಿಗೆ ಇಲ್ಲವು ನಾಡೂ
ನುಡಿಯಲಿ ಸಲ್ಲನದಾವುದಕೂ.
— ಪು ತಿ ನ
— ಜೇಮ್ಸ್ ಬ್ರಾಡ್ಸ್ಕಿ
— ಶಿಶುನಾಳ ಷರೀಫ್
ಪಣ್ಯವೀಧಿಯಲಿ ತಾತ್ವಿಕನಿಗೇನಿಹದು? ।।
ಅನ್ಯಾಯದುನ್ಮತ್ತ ಕೋಲಾಹಲದ ಲೋಕ ।
ಪುಣ್ಯವನು ಚಿಂತಿಪುದೆ? -- ಮಂಕುತಿಮ್ಮ ।।
— ಡಿ.ವಿ.ಜಿ.
ನುಡಿ ಮುತ್ತುಗಳು - ೫
ನುಡಿ ಮುತ್ತುಗಳು - ೪
— ಶ್ರೀರಂಗ
— ಮದರ್ ತೆರೆಸಾ
ನುಡಿ ಮುತ್ತುಗಳು - ೩
— ಜೇಮ್ಸ್ ಬ್ರಾಡ್ಸ್ಕಿ
— ವಿನೋಬಾ ಭಾವೆ
— ವಿನೋಬಾ ಭಾವೆ
— ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್
— ವಿನೋಬಾ ಭಾವೆ
ಕುಲಗೆಟ್ಟು ಶಿವನ ಮರೆಹೊಕ್ಕು ಋಷಿಗಳು
ಕುಲವಾದರಯ್ಯ ಸರ್ವಜ್ಞ
— ಸರ್ವಜ್ಞ
ನುಡಿ ಮುತ್ತುಗಳು - ೨
ಬಿಟ್ಟುಬಿಡಲರಿದದನು, ಕಟ್ಟಿಕೊಳೆ ಮಷ್ಟು ।।
ಮುಷ್ಟಿ ಮುಟ್ಟದವೋಲುಪಾಯದಿಂ ನೋಡದನು ।
ಗಟ್ಟಿ ಪುರುಳೇನಿಲ್ಲ -- ಮಂಕುತಿಮ್ಮ ।।
— ಡಿ.ವಿ.ಜಿ
ಬೇರೆಯ ನಾಡಿನ ಚಿತ್ತಗಳು
ಬೇರೆಯಾಗುತಿದೆ ಸ್ವ೦ತಿಕೆಯಳಿಯುತ
ನೇರಗಾಣದೀ ಒತ್ತಿನೊಳು.
— ಪು ತಿ ನ
*ವೇದ ಸುಳ್ಳಾದರೂ ಗಾದೆ ಸುಳ್ಳಾಗದು
*ಆನೆ ನಡೆದದ್ದೇ ಹಾದಿ
*ಕೈ ಕೆಸರಾದರೆ ಬಾಯಿ ಮೊಸರು
*ಹುಟ್ಟುಗುಣ ಸುಟ್ಟ್ರೂ ಹೋಗಲ್ಲ
*ನೀ ನನಗಾದರೆ ನಾ ನಿನಗೆ
*ಮಾತು ಮನೆ ಕೆಡಿಸಿತು ತೂತು ಒಲೆ ಕೆಡಿಸಿತು



